ಜನ ಸಾಮಾನ್ಯರಿಲ್ಲದಿದ್ದರೆ ಚಿತ್ರರಂಗ ಇಲ್ಲ ಇದು ಅಕ್ಷರಶಃ ಸತ್ಯ ಆದರೆ ನಾನು ನನ್ನ ಜೊತೆಯ ಗೆಳೆಯರು ಅಮೃತ ಮಹೋತ್ಸವ ಕಾರ್ಯ ಕ್ರಮವನ್ನು ಸವಿಯಲು ಅರಮನೆ ಮೈದಾನಕ್ಕೆ ಹೋದರೆ ಅಲ್ಲಿ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಎಂಬ ಕಾನೂನು ನಮಗೆಲ್ಲಾ ಭ್ರಮನಿರಾಸನಗೊಳಿಸಿತು. ಅಪರೂಪದ ಇಂಥ ಕಾರ್ಯ ಕ್ರಮಗಳಿಗೆ ಸರ್ವರಿಗೂ ಆತ್ಮಿಯ ಪ್ರವೇಶ ಇರಬೇಕಾಗಿದ್ದು ನಿಜವಾದದ್ದು.
ಸಾಹಿತ್ಯ ಸಮ್ಮೇಳನಗಳು ಇದಕ್ಕೆ ಹೊರತಾಗಿರುವುದು ಅಭಿಮಾನದ ಸಂಗತಿ, ಅಲ್ಲಿ ಸರ್ವರೂ ಸಮಾನವಾಗಿ ಜಾತ್ರೆಯ ಸಂಭ್ರಮವನ್ನು ಅನುಬವಿಸುವ ರೀತಿ ರೂಪಿಸಿರುತ್ತಾರೆ. ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಜನರನ್ನು, ಅಭಿಮಾನಿ ದೇವರುಗಳನ್ನು ನಿರ್ಲಕ್ಷಿಸಿದ್ದು ಬೇಸರದ ಸಂಗತಿ.
ಗುಂಪಿನಲ್ಲಿ ಬೆತ್ತದ ರುಚಿಯಾ ಬಾಗ್ಯ ದೂರೆತದ್ದೆ ಸಂಭ್ರಮ.
ಜೈ ಕನ್ನಡಾಂಬೆ!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ