ಗುರುವಾರ, ಜನವರಿ 15, 2009

ಮತ್ತೇ ಜನಕ್ಕೆ ಸಂಭ್ರಮ

ಮತ್ತೇ ಜನಕ್ಕೆ ಸಂಭ್ರಮಪಡಲು ದುರ್ಗದ ಮೊದಲ ಕಾರಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ ಕೊನೆಯಲ್ಲಿ ಸಡಗರದಿಂದ ಪ್ರಾರಂಭವಾಗುತ್ತಿದೆ. ದುರ್ಗ ಇತಿಹಾಸದ ಕಾಲದಿಂದಲೂ ಹಲವಾರು ಐತಿಹಾಸಿಕ ಕಾರಣ, ಘಟನೆಗಳಿಗೆ, ವಿಚಾರಗಳಿಗೆ, ವ್ಯಕ್ತೀಗಳಿಗೆ, ವೀರ ಸಂಸ್ಕೃತಿಗೆ ಸಾಕ್ಷಿಯಾಗಿ ಪ್ರತಿಯೊಂದು ದುರ್ಗದ ಬಂಡೆ ಕಲ್ಲುಗಳು, ಮಣ್ಣು ಅದರ ಹಿರಿಮೆಯನ್ನು ಪ್ರತಿಪಲಿಸುತ್ತಿವೆ. ಈ ಎಲ್ಲಾ ಹೆಮ್ಮೆಯ ವಿಚಾರಗಳಿಗೆ ಕೀರಿಟ ಪ್ರಾಯವಾಗಿ ಈ ಕಾರ್ಯಾಕ್ರಮ ನಡೆಯುತ್ತಿರುವುದು ಕನ್ನಡಿಗರ ಕನಸಾಗಿತ್ತು ಇಂದು ಅದು ನಿಜಾವಾಗುವ ಕಾಲ ಬಂದಿದೆ. ಇದರಲ್ಲಿ ಸಂಭ್ರಮದಿಂದ ಪಾಲ್ಗೂಣ ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ