ಭಾನುವಾರ, ಮೇ 17, 2009

ಪುನಃ ಮಹಾ ಚುನಾವಣ ಜ್ವರ ದರ್ಎಂದು ಇಳಿದು ಹೋಗಿದೆ

ಪುನಃ ಮಹಾ ಚುನಾವಣ ಜ್ವರ ದರ್ಎಂದು ಇಳಿದು ಹೋಗಿದೆ ಸತತ ಎರಡು ತಿಂಗಳ ಕಾಲ ಬಹು ಚರ್ಚಿತ ವಿಷಯವಾಗಿ ಭಾರತೀಯರ ಮಹಾ ಕನಸು, ಅಸೆ, ಕಾತುರತೆಯ ಗೂಡಾಗಿದ್ದ ಚುಣಾವಣೆ ಅಂದುಕೊಂಡಂತೆ ಕಾಂಗ್ರೆಸ್ ತನ್ನ ಎರಡನೆಯ ಇನ್ನಿಂಗ್ಸನ್ನು ಅದೇ ಹಳೆಯ ನಾಯಕರನ್ನು ಹೊಂದಿ ತಮ್ಮ ದೇಶಾಡಿಳಿತವನ್ನು ಜಾರಿಮಾಡಲು ಸಿದ್ಧವಾಗಿವೆ. ಕನ್ನಡ ಜನಕ್ಕಂತು ನಿರಾಶೆ! ಕನಸನ್ನು ನನಸು ಮಾಡುವ ಸರ್ಕಾರ ಬದಲಾವಣೆಯನ್ನು ಕಾಣುವ ಭಾವನೆಗಳಿಗೆ ಮತ್ತೆ ಐದು ವರ್ಷ ಕಾಯಬೇಕು. ಅತಿ ಹೆಚ್ಚು ಪ್ರತಿನಿದಿಗಳನ್ನು ಬಾಜಪ ಗೆ ಆರಿಸಿ ಅದ್ವಾನಿಜಿಯ ನಾಯಕತ್ವದ ಸರ್ಕಾರದ ಕನಸನ್ನು ಮೀರಿ ಯಾರು ತಿಳಿಯದ ರೀತಿಯಲ್ಲಿ ಯುಪಿಎ ತನ್ನ ಸ್ಥಾನವನ್ನು ಕಾದುಕೊಂಡು ಮತ್ತೆ ಐದು ವರ್ಷ ನಮ್ಮ ದೇಶವನ್ನು ಮುನ್ನದಿಸುವ ಆಶೆಯನ್ನು ತೋರಿಸುತ್ತಿದೆ. ಎಷ್ಥರ ಮಟ್ಟಿಗೆ ನಮ್ಮ ದೇಶದ ಹಾಗು ಹೋಗುಗಳನ್ನು ಕಾಪಾಡಿ ಜಗತ್ತಿನಲ್ಲಿ ನಮ್ಮ ದೇಶವನ್ನು ಎಲ್ಲ ರಂಗದಲ್ಲೂ ಮೊದಲೆನೆಯಾದಾಗಿಸುತ್ತದೂ ಇಲ್ಲವು ಕಾಲವೇ ನೋಡಬೇಕು. ಯುವಕರ ಅಸೆ ಏನನ್ನಾದರು ಸಾಧಿಸಬೇಕು ಅದಕ್ಕೆ ನೆರವು ನಮ್ಮ ಸರ್ಕಾರದಿಂದ ಸಿಗಬೇಕು ಎಂಬುದು ಸತ್ಯವಾಗಬೇಕು.